Tuesday, June 8, 2010

ಪುತ್ತಿಗೆ ಮಠದ ಸ್ವಾಮಿಗಳ ಕಾರವಾರ ಭೇಟಿ


ಇತ್ತೀಚಿಗೆ ಕಾರವಾರದ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ. ಸುಗುಣೇಂದ್ರ ತೀರ್ಥರನ್ನು ಸಂಮನಿಸಿದಾಗ ತೆಗೆದ ಚಿತ್ರ. ದಿನಾಂಕ ೩೦.೦೫.೨೦೧೦. ಚಿತ್ರದಲ್ಲಿ ಆನಂದ ಅಸ್ನೋಟಿಕರ್, ಶುಭಲತ ಅಸ್ನೋಟಿಕರ್, ಗಣಪತಿ ಉಳ್ವೆಕರ್ ಹಾಗು ರಾಮಮೂರ್ತಿ ರಾವ್ ಅವರು ಕುಳಿತಿದ್ದಾರೆ.

Monday, June 7, 2010